ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ನಾನು ಅನ್ಯಾಯದ ವಿರುದ್ಧ ಹೋರಾಡಬೇಕು ಅಂತಿದ್ದೆ

ನಾನು ಅನ್ಯಾಯದ ವಿರುದ್ಧ ಹೋರಾಡಬೇಕು ಅಂತಿದ್ದೆ

ರಫಿಕಾ ಅನ್ಯಾಯದ ವಿರುದ್ಧ ಹೋರಾಡೋಕೆ ಒಂದು ಕ್ರಾಂತಿಕಾರಿ ಗುಂಪಿನಲ್ಲಿ ಸೇರಿಕೊಂಡ್ರು. ಆದ್ರೆ ದೇವರು, ತನ್ನ ರಾಜ್ಯ ಭೂಮಿ ಮೇಲೆ ಆಳ್ವಿಕೆ ನಡೆಸುವಾಗ ಶಾಂತಿ ಮತ್ತು ನ್ಯಾಯ ಇರುತ್ತೆ ಅನ್ನೋ ಮಾತು ಕೊಟ್ಟಿದ್ದಾನೆ ಅಂತ ಬೈಬಲಿಂದ ತಿಳುಕೊಂಡ್ರು.