ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 26-33

ಧೈರ್ಯಕ್ಕಾಗಿ ಯೆಹೋವನ ಕಡೆಗೆ ನೋಡಿರಿ

ಧೈರ್ಯಕ್ಕಾಗಿ ಯೆಹೋವನ ಕಡೆಗೆ ನೋಡಿರಿ

ಯೆಹೋವನ ರಕ್ಷಣಾ ಕೆಲಸಗಳನ್ನು ಧ್ಯಾನಿಸಿದ್ದರಿಂದ ದಾವೀದ ಧೈರ್ಯ ಪಡೆದ.

27:1-3

  • ಬಾಲಕ ದಾವೀದನನ್ನು ಯೆಹೋವನು ಸಿಂಹದ ಬಾಯಿಂದ ರಕ್ಷಿಸಿದನು

  • ಕರಡಿಯಿಂದ ಕುರಿಮಂದೆಯನ್ನು ರಕ್ಷಿಸಲು ಯೆಹೋವನು ಸಹಾಯಮಾಡಿದನು

  • ಗೊಲ್ಯಾತನನ್ನು ಕೊಲ್ಲುವಾಗ ಯೆಹೋವನು ದಾವೀದನಿಗೆ ಬೆಂಬಲ ನೀಡಿದನು

ದಾವೀದನಂತೆ ಧೈರ್ಯದಿಂದಿರಲು ನಮಗೆ ಯಾವುದು ಸಹಾಯ ಮಾಡುತ್ತದೆ?

27:4, 7, 11

  • ಪ್ರಾರ್ಥನೆ

  • ಸಾರುವ ಕೆಲಸ

  • ಕೂಟಗಳಿಗೆ ಹಾಜರಾಗುವುದು

  • ವೈಯಕ್ತಿಕ ಅಧ್ಯಯನ ಮತ್ತು ಕುಟುಂಬ ಆರಾಧನೆ

  • ಇತರರನ್ನು ಉತ್ತೇಜಿಸುವುದು

  • ಯೆಹೋವನು ಈ ಹಿಂದೆ ಹೇಗೆ ಸಹಾಯ ಮಾಡಿದ್ದಾನೆಂದು ನೆನಪಿಸಿಕೊಳ್ಳುವುದು